ವಿಚಿತ್ರ ಪವಾಡಗಳು ,,ಅದ್ಭುತವಾದ ಪ್ರವಚನ,, ಶ್ರೀ ಶಿವಶಂಕರ ಬಿರಾದರ ಕೋಟನೂರ ಇವರಿಂದ ನೋಡಿರಿ ಹಾಗೆ, ಶೇರ್ ಮಾಡಿರಿ

Satwik Entertainer
Satwik Entertainer
799.2 هزار بار بازدید - 2 سال پیش - ಈ ಪ್ರವಚನವನ್ನು ಕಲಬುರ್ಗಿಯ ಗಣೇಶ ನಗರ
ಈ ಪ್ರವಚನವನ್ನು ಕಲಬುರ್ಗಿಯ ಗಣೇಶ ನಗರ ಜಾಗೃತಿ ಕಾಲೋನಿಯಲ್ಲಿ ಇರುವ ಕಲ್ಯಾಣ ಮಂಟಪದಲ್ಲಿ ಚಿತ್ರಕರಿಸಲಗಿದೆ ಈ ಪ್ರವಚನವನ್ನು ಶ್ರೀ ಶಿವಶಂಕರ ಬಿರಾದರ ಕೋಟನೂರ ಪುರಾಣಿಕರು    ವಿಷಯವನ್ನೂ ತುಂಬ ಅದ್ಭುತವಾಗಿ ಹೇಳಿದಾರೆ.ಇಂಥಹ ಪ್ರತೀಷ್ಟಿತ ವ್ಯೆಕಿಯನ್ನು ನಮ್ಮ ಚಾನೆಲ್ ಮೂಲಕ ಲೋಕಕ್ಕೆ ಪರಿಚಯಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯಯಲ್ಲಿ   ಈ ವಿಡಿಯೋವನ್ನು ಸಂಪೂರ್ಣವಾಗಿ  ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ.  ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your  Channel  without  our permission
2 سال پیش در تاریخ 1401/08/10 منتشر شده است.
799,296 بـار بازدید شده
... بیشتر