ಗಿಚ್ಚಿ ಗಿಲಿಗಿಲಿಯಲ್ಲಿ ಸಮಂತಾ!

Colors Kannada
Colors Kannada
57.7 هزار بار بازدید - هفته قبل - ನೀರಿಗಾಗಿ ಬಿಂದಿಗೆ ಹಿಡಿದು ಕಿತ್ತಾಡುವುದು ಸಾಮಾನ್ಯ.
ನೀರಿಗಾಗಿ ಬಿಂದಿಗೆ ಹಿಡಿದು ಕಿತ್ತಾಡುವುದು ಸಾಮಾನ್ಯ. ಆದರೆ ಗಯ್ಯಾಳಿಗಳು ಕಿತ್ತಾಡಿದರೆ ಅಲ್ಲೊಂದು ಮಹಾಭಾರತವೇ ಶುರುವಾಗುತ್ತದೆ. ನೀರಿಗಾಗಿ ಕಿತ್ತಾಡುವ ಗಯ್ಯಾಳಿಗಳ ಈ ಸ್ಕಿಟ್‌ನಲ್ಲಿ ಯಶಸ್ವಿನಿ, ಪ್ರಶಾಂತ್, ಪಿಕೆ, ಅಯ್ಯಪ್ಪ, ಶಿವು, ಚಿಲ್ಲರ್ ಮಂಜು ಹಾಗೂ ಗಯ್ಯಾಳಿ ರಾಘವ ನಕ್ಕು ನಲಿಸಿರುವುದನ್ನು ನೋಡಿ.
هفته قبل در تاریخ 1403/04/17 منتشر شده است.
57,705 بـار بازدید شده
... بیشتر