ಶ್ರೀ ಅದಮಾರು ಮಠದ ಆವರಣದಲ್ಲಿ ನೂತನ ಪ್ರವಚನ ವೇದಿಕೆ 'ಆನಂದ ವನ' ಉದ್ಘಾಟನೆ ಮತ್ತು ನೂತನ 'ಅಂತರ್ಜಾಲ ತಾಣ' ಉದ್ಘಾಟನೆ

Adamaru Matha
Adamaru Matha
9.6 هزار بار بازدید - 4 ماه پیش - ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಮ್ ಶ್ರೀನರಹರಿತೀರ್ಥ ಪೀಠಮ್
ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಮ್ ಶ್ರೀನರಹರಿತೀರ್ಥ ಪೀಠಮ್ ಆನಂದ ಪ್ರಕಾಶನ - ಶ್ರೀಅದಮಾರು ಮಠ, ಉಡುಪಿ

Date: 30-03-2024:

ಶ್ರೀಅದಮಾರು ಮಠದ ಆವರಣದಲ್ಲಿ ನೂತನ ಪ್ರವಚನ ವೇದಿಕೆ 'ಆನಂದ ವನ' ಉದ್ಘಾಟನೆ ಮತ್ತು ನೂತನ ಅಂತರ್ಜಾಲ ತಾಣ (ವೆಬ್ಲೆಟ್) ಉದ್ಘಾಟನೆ.

ಉದ್ಘಾಟಕರು ಮತ್ತು ಅನುಗ್ರಹ ಸಂದೇಶ : ಶ್ರೀಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀಶ್ರೀಈಶಪ್ರಿಯತೀರ್ಥ ಶ್ರೀಪಾದರು

ಅಂತರ್ಜಾಲ ತಾಣದ ಬಗ್ಗೆ ಪ್ರಾತ್ಯಕ್ಷಿಕೆ : ನಟರಾಜ್ ಮತ್ತು ತಂಡದವರಿಂದ

ವಿಶೇಷ ಉಪನ್ಯಾಸ : ಡಾ. ಲಕ್ಷ್ಮೀಶ ಭಟ್, ಮುದರಂಗಡಿ

ಸಾಂಸ್ಕೃತಿಕ ಕಾರ್ಯಕ್ರಮ : ಶ್ರೀನಿವಾಸ ಪೆಜತ್ತಾಯ ಮತ್ತು ತಂಡದವರಿಂದ ದ್ವಾದಶ ಸ್ತೋತ್ರಗಳ ಹಾಡುಗಾರಿಕೆ ಮತ್ತು ಕೀರ್ತನೆ ಇರಲಿದೆ.

ಶ್ರೀಅದಮಾರು ಮಠದ ಸಹಜ-ಸ್ವಚ್ಛ-ಸುಂದರ-ನೈಸರ್ಗಿಕ ವಾತಾವರಣ 'ಆನಂದ ವನ' ದಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಆದರದ ಸ್ವಾಗತ.

ಸಮಯ : ಸಂಜೆ 4.30 ರಿಂದ 6.30 ಗಂಟೆಯವರೆಗೆ
4 ماه پیش در تاریخ 1403/01/11 منتشر شده است.
9,605 بـار بازدید شده
... بیشتر