ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Mangalanathanandaji

Ramakrishna Math & Ramakrishna Mission Mangaluru
Ramakrishna Math & Ramakrishna Mission Mangaluru
412.1 هزار بار بازدید - 2 سال پیش - ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ - ಸ್ವಾಮಿ
ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ  Talk by Swami Mangalanathanandaji on "Before sitting for meditation"

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ,  ವಿದ್ವಾಂಸರಿಂದ  ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ   22-05-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಿಷನ್, ಶಿವನಹಳ್ಳಿ) ಇವರು "ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ" ಎಂಬ ವಿಷಯದ ಕುರಿತು ನೀಡಿದ ಪ್ರವಚನ.
2 سال پیش در تاریخ 1401/03/01 منتشر شده است.
412,159 بـار بازدید شده
... بیشتر