ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 25 'ತುಳಿಯೋಕೆ ತಲೆ ಯಾಕೆ ಕೊಟ್ಟೆ ನೀನು?'

K Praveen Nayak
K Praveen Nayak
15.1 هزار بار بازدید - 4 سال پیش - ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ'
ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ತೈದನೆಯ ಕಂತು -  'ತುಳಿಯೋಕೆ ತಲೆ ಯಾಕೆ ಕೊಟ್ಟೆ ನೀನು?'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.
4 سال پیش در تاریخ 1399/07/13 منتشر شده است.
15,146 بـار بازدید شده
... بیشتر